ಬಳಗದ ಮೇಲೆ ಕವನ
.
(ಸ್ನೇಹದ ಕಡಲಲ್ಲಿ ಕರೋಕಿಗೆ)
*ಕಬ್ಬಿಗನೊಡಲ ಹಾಡು*
ಗಂಧದ ನಾಡಿನಲಿ
ಕನ್ನಡ ನುಡಿಯಲ್ಲಿ
ಕವನಗಳ ಬರೆವಾ
ಬಳಗದಲಿ ಇಡುವಾ.
ಚರ್ಚೆ ವಿಮರ್ಶೆಗೆ
ಮನ್ನಣೆ ನೀಡಿ
ಜ್ಞಾನವನು ಪಡೆವಾ(ಪ)
ಕಾವ್ಯ ವಿಮರ್ಶೆ ಕವಿಬಳಗದಲಿ
ಸಾಹಿತ್ಯದ ಹೊನಲು
ಕಬ್ಬಿಗನೊಡಲು ಕಾವ್ಯದ ಕಡಲು ಸ್ಪರ್ಧೆಗೆ ಮೀಸಲು
ಬಹುಮಾನವ ನೀಡಲು.|೧|
ಲೇಖನ ಕಾವ್ಯ ಭಾವಗೀತೆ
ಕಿರುಗತೆಯ ಘಮಲು.
ನುಡಿಯ ಸೇವೆಗೆ ಪ್ರಥಮ ಕಾಣಿಕೆ
ಬಂತು ಮೊದಲ ಮೊಗ್ಗು
ಕವಿಮನಗಳ ಹಿಗ್ಗು.|೨|
ತ್ರಿನೇತ್ರಜ್.
ಶಿವಕುಮಾರ ಹಿರೇಮಠ
.
(ಸ್ನೇಹದ ಕಡಲಲ್ಲಿ ಕರೋಕಿಗೆ)
*ಕಬ್ಬಿಗನೊಡಲ ಹಾಡು*
ಗಂಧದ ನಾಡಿನಲಿ
ಕನ್ನಡ ನುಡಿಯಲ್ಲಿ
ಕವನಗಳ ಬರೆವಾ
ಬಳಗದಲಿ ಇಡುವಾ.
ಚರ್ಚೆ ವಿಮರ್ಶೆಗೆ
ಮನ್ನಣೆ ನೀಡಿ
ಜ್ಞಾನವನು ಪಡೆವಾ(ಪ)
ಕಾವ್ಯ ವಿಮರ್ಶೆ ಕವಿಬಳಗದಲಿ
ಸಾಹಿತ್ಯದ ಹೊನಲು
ಕಬ್ಬಿಗನೊಡಲು ಕಾವ್ಯದ ಕಡಲು ಸ್ಪರ್ಧೆಗೆ ಮೀಸಲು
ಬಹುಮಾನವ ನೀಡಲು.|೧|
ಲೇಖನ ಕಾವ್ಯ ಭಾವಗೀತೆ
ಕಿರುಗತೆಯ ಘಮಲು.
ನುಡಿಯ ಸೇವೆಗೆ ಪ್ರಥಮ ಕಾಣಿಕೆ
ಬಂತು ಮೊದಲ ಮೊಗ್ಗು
ಕವಿಮನಗಳ ಹಿಗ್ಗು.|೨|
ತ್ರಿನೇತ್ರಜ್.
ಶಿವಕುಮಾರ ಹಿರೇಮಠ
Comments
Post a Comment